ಮಹಿಳೆಯರ ಯಾತನೆಗಳು ಕಾಲಮಾನ, ದೇಶ ಮೀರಿದ್ದೆ .. ?
ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುಹೆಚ್ಚಾಗಿ ಬೆಳಕಿಗೆ ಬರುತ್ತಿವೆ…. ಇದರರ್ಥ ಹಿಂದೆಯೂ ದೌರ್ಜನ್ಯಗಳು ನಡೆದಿದ್ದವು. ಆದರೆ ಬೆಳಕಿಗೆ ಬರುತ್ತಿರಲಿಲ್ಲ. ಏಕೆಂದರೆ ಯಾರಿಗೂ ಸಾಂಪ್ರದಾಯಿಕವಾಗಿ ನಡೆದುಬಂದ ವ್ಯವಸ್ಥೆ ವಿರುದ್ಧ
Read MoreBiker | Blogger | Photographer | Agriculturist | Traveller
ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುಹೆಚ್ಚಾಗಿ ಬೆಳಕಿಗೆ ಬರುತ್ತಿವೆ…. ಇದರರ್ಥ ಹಿಂದೆಯೂ ದೌರ್ಜನ್ಯಗಳು ನಡೆದಿದ್ದವು. ಆದರೆ ಬೆಳಕಿಗೆ ಬರುತ್ತಿರಲಿಲ್ಲ. ಏಕೆಂದರೆ ಯಾರಿಗೂ ಸಾಂಪ್ರದಾಯಿಕವಾಗಿ ನಡೆದುಬಂದ ವ್ಯವಸ್ಥೆ ವಿರುದ್ಧ
Read Moreಗುಣಮಟ್ಟದ ಬೆಳೆಗಳನ್ನು ಬೆಳೆಯಬೇಕಾದರೆ ನಾಟಿ/ಬಿತ್ತನೆ ಹಂತದಿಂದಲೇ ಜಾಗರೂಕತೆ ವಹಿಸಬೇಕು. ಕೀಟ-ನೊಣಗಳಿಂದ ಬೆಳೆ ರಕ್ಷಿಸಿಕೊಳ್ಳಲು ಸೂಕ್ತ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಜೈವಿಕ ನಿಯಂತ್ರಣ ವಿಧಾನಗಳನ್ನು ಅನುಸರಿಸಬೇಕು. ಹೀಗೆ
Read Moreಕರಾವಳಿ ಪ್ರದೇಶದಲ್ಲಿ ಸಂಚರಿಸುವಾಗ ಗೇರುತೋಟಗಳು ಕಾಣಸಿಗುತ್ತವೆ. ಅಲ್ಲಿ ಇದು ಪಾರಂಪಾರಿಕವಾಗಿ ಮಾಡಿಕೊಂಡು ಬಂದ ಕೃಷಿ. ಮುಖ್ಯವಾಗಿ ಮಳೆಯಾಶ್ರಿತದಲ್ಲಿ ಇದನ್ನು ಮಾಡಲಾಗುತ್ತಿತ್ತು. ಆದರೆ ಇದನ್ನೇ ಪ್ರಧಾನವಾಗಿ ಮಾಡುತ್ತಿರಲಿಲ್ಲ. ಭತ್ತ,
Read Moreವರ್ಣ ವ್ಯವಸ್ಥೆ ತದ ನಂತರ ಜಾತಿ ವ್ಯವಸ್ಥೆ, ತದ ನಂತರ ಪೂರ್ವಾಗ್ರಹ ಪೀಡಿತ ರಾಜಕೀಯ ವ್ಯವಸ್ಥೆ ಮತ್ತೆ ಜಾತಿಯತೆ ಎಂಬ ಕಪ್ಪೇ ಚಿಪ್ಪಿನೊಳಗೆ ಬಚ್ಚಿಟ್ಟುಕೊಳ್ಳಲು ಬಯಸುವ ಅಕ್ಷರ
Read Moreಕೆಲವೇ ದಶಕಗಳ ಹಿಂದೆ ಕರ್ನಾಟಕದ ದೇಸೀಪಶು ಸಂಪತ್ತು ಹೇರಳ. ಅದರಲ್ಲೂ ಹಳ್ಳಿಕಾರ್, ಅಮೃತ್ ಮಹಲ್ ಮತ್ತು ಖಿಲಾರಿ ತಳಿ ರಾಸುಗಳು ಇಡೀ ದೇಶದಲ್ಲಿ ನಮ್ಮ ರಾಜ್ಯದ ಘನತೆಗೆ
Read More‘ಹರಿಹರಪುರ ಸಮೀಪ ಅನಂತಯ್ಯ ಅವರ ತೋಟ ಇದೆ. ಹೋಗೋಣ’ ಎಂದು ಪದೇಪದೇ ಗೆಳೆಯ ರಾಮಪ್ಪ ಹೇಳುತ್ತಲೇ ಇದ್ದರು. ಅದಕ್ಕೆ ಮುಹೂರ್ತ ಕೂಡಿಬಂತು. ಅಲ್ಲಿನ ಮುಖ್ಯ ಬೆಳೆ ಅಡಿಕೆ.
Read Moreಗಂಗಾರತಿ ನೋಡಲು ಹೋಗಿದ್ದು ಎರಡನೇ ಬಾರಿ. ಹಿಂದಿನ ದಿನ ಸಂಜೆ ದೋಣಿಯಲ್ಲಿ ಗಂಗಾನದಿ ವಿಹಾರ ಆಗಿತ್ತು. ಗಾಳಿ ತಣ್ಣಗೆ ಬೀಸುತ್ತಿತ್ತು. ಹೊಯ್ದಾಡುವ ನದಿಯಲ್ಲೇ ಕುಳಿತು ಗಂಗಾರತಿ ವೀಕ್ಷಣೆ.
Read Moreಶೀರ್ಷಿಕೆ ಓದಿದಾಗ ಆಶ್ವರ್ಯ-ಪ್ರಶ್ನಾರ್ಥಕ ಭಾವಗಳು ಮೂಡುವುದು ಸಹಜ. ಆದರೆ ‘ಕನ್ನಡದ ಕತ್ತು ಹಿಚುಕುತ್ತಿರುವ ಕೇರಳ ಸರಕಾರ ಎನ್ನುವುದು ಅಕ್ಷರಶಃ ಸತ್ಯ. ಗಡಿ ಅಂಚಿನ ಕಾಸರಗೋಡಿನಿಂದ ಕನ್ನಡಕ್ಕೆ ಸ್ಥಾನವೇ
Read Moreಎತ್ತು ಎಮ್ಮೆ ಹಿಂಬದಿ ಕಾಲು ಎಳೆದು ಹಾಕುತ್ತಾ ಸಾಗುವುದನ್ನು ಗಮನಿಸಿರುತ್ತೀರಿ. ಇಂಥ ಎತ್ತುಗಳು ಹೊರೆ ಎಳೆಯಲು ಅಸಮರ್ಥವಾಗಿರುತ್ತವೆ. ಜಾನುವಾರುಗಳ ಇಂಥ ತೊಂದರೆಯನ್ನು ‘ಸಿಡಿಗಾಲು’ ಎನ್ನುತ್ತಾರೆ. ಇದು ಒಂದು
Read Moreಅಣಬೆ ಅತ್ಯುತ್ತಮ ಆಹಾರ. ಆದರೆ ಇದು ಇದುವರೆಗೂ ಜನಸಾಮಾನ್ಯರ ನಡುವೆ ಜನಪ್ರಿಯವಾಗದಿರುವುದೇ ಆಶ್ಚರ್ಯದ ಸಂಗತಿ. ಗ್ರಾಮೀಣ ಪ್ರದೇಶಗಳಲ್ಲಿ ಸಹಜವಾಗಿ ಬೆಳೆಯುವ ಅಣಬೆ ಆರಿಸಿ ತಿನ್ನುತ್ತಾರಾದರೂ ಇದು ಅಪಾಯಕಾರಿಯೂ
Read Moreರಜನೀಶ್ ಅವರನ್ನು ಸೆಕ್ಸ್ ಗುರು, ರೋಲ್ಸಾರಾಯ್ ಗುರು, ದಾರ್ಶನಿಕ, ಚಿಂತನಾಶೀಲ, ಪರಂಪರೆಗಳಿಗೆ ಮುಖಮುಖಿಯಾದವನು ಹೀಗೆಲ್ಲ ಕರೆಯಲಾಗುತ್ತದೆ. ಅವರವರು ತಮಗೆ ಕಂಡಂತೆ ಇವರನ್ನು ಬಣ್ಣಿಸುತ್ತಾರೆ. ಹೀಗಾಗಿ ಬೇರೆಬೇರೆ ಗ್ರಹಿಕೆಗಳ
Read Moreಬಹು ಪ್ರಸಿದ್ಧ ವಾಲ್ಮೀಕಿ ರಾಮಾಯಣವಲ್ಲದೇ ಅಷ್ಟಾಗಿ ಖ್ಯಾತಿಗೆ ಬಾರದ ರಾಮಾಯಣಗಳೂ ಇವೆ. ಜಾನಪದೀಯ ರಾಮಾಯಣವೂ ಇದೆ. ಈ ಕಾವ್ಯವನ್ನು ಜನಪದೀಯರು ತಮ್ಮದೇ ದೃಷ್ಟಿಕೋನದಲ್ಲಿ ನೋಡಿದ್ದಾರೆ. ಇದು ಮನಃಶಾಸ್ತ್ರೀಯ
Read Moreಭೌತಿಕ ಬದುಕಿನಿಂದ ವಿಮುಖರಾಗಿ ಅಧ್ಯಾತ್ಮವನ್ನೇ ಧ್ಯಾನಿಸುವವರಷ್ಟೇ ಸಂತರಲ್ಲ…. ಸದಾ ನಾಡಿನ ಒಳಿತು, ಏಳಿಗೆ, ಪರಿಸರ ಸಂರಕ್ಷಣೆಯ ಕಳಕಳಿ, ಓದುಗರನ್ನು ಸರಿದಾರಿಯಲ್ಲಿ ನಡೆಸುವ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಪೂರ್ಣಚಂದ್ರ
Read Moreಕಳೆದೆರಡು ದಶಕಗಳಿಂದ ರಾಜ್ಯದ ಎಲ್ಲೆಡೆ ಪರಭಾಷಾ ಚಿತ್ರಗಳು ವಿಜೃಂಭಿಸುತ್ತಿವೆ. ಇಲ್ಲೆಲ್ಲಾ ಇಷ್ಟೊಂದು ಸಂಖ್ಯೆಯಲ್ಲಿ ಪರಭಾಷಿಕರಿದ್ದಾರೆಯೇ.. ಖಂಡಿತ ಇಲ್ಲ. ಬಹುಸಂಖ್ಯಾತ ಕನ್ನಡಿಗರೆ ಈ ಸಿನಿಮಾಗಳ ವೀಕ್ಷಕರು. ಇಂಥ ಪರಿಸ್ಥಿತಿಯ
Read Moreಬೆಳೆಗಳಿಗೆ ಉಪಕಾರಿಯಾದ ಕೀಟಗಳು ಇರುವಂತೆ ಬಾಧೆ ನೀಡುವ ಕೀಟಗಳೂ ಇವೆ. ಈ ಕೀಟಗಳು ಆಹಾರ ಅರಸುವುದು ಅತ್ಯಂತ ಸಹಜ ಕ್ರಿಯೆ. ಬಾಧೆ ನೀಡುವ ಕೀಟಗಳಿಗೆ ಬದಲಿ ಆಹಾರದ
Read More