ಭಾರತೀಯರಿಗೆ ಅಭಿವೃದ್ಧಿ ಬೇಕಾಗಿದೆ…. ಎಲ್ಲ ಸಂದರ್ಭಗಳಲ್ಲಿಯೂ ಧರ್ಮರಾಜಕಾರಣವನ್ನೇ ಮುಂದಿಟ್ಟುಕೊಂಡು ಹೋಗಲಾಗುವುದಿಲ್ಲ. ಇದನ್ನು ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ನಡೆದ ಉಪಚುನಾವಣೆಗಳು ಸಾಬೀತುಪಡಿಸಿವೆ. ಇತ್ತೀಚೆಗಷ್ಟೆ ಈಶಾನ್ಯದ ತ್ರಿಪುರಾ, ನಾಗಲ್ಯಾಂಡ್ ಮತ್ತು ಮೇಘಾಲಯಗಳಲ್ಲಿ ಗೆಲುವಿನ ನಗೆ ಬೀರಿದ್ದ ಬಿಜೆಪಿಗೆ ಈ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತ್ರಿಪುರಾ, …
Tag:
