ಕನ್ನಡ ಎಂ.ಎ.; ಸಂತ ಅಲೋಶಿಯಸ್ ವಿವಿ ಕ್ರಾಂತಿಕಾರಕ ವೃತ್ತಿಪರ ಹೆಜ್ಜೆ!
ಕನ್ನಡ ಭಾಷೆ ಮತ್ತು ಸಾಹಿತ್ಯದ ಅಧ್ಯಯನ ಎಂದರೆ ಹಳೆಯ ಕಾವ್ಯ, ವ್ಯಾಕರಣ ಹಾಗೂ ಅಕಾಡೆಮಿಕ್ ಚೌಕಟ್ಟಿಗೆ ಮಾತ್ರ ಸೀಮಿತ ಎಂಬ ಕಾಲ ಈಗ ಬದಲಾಗಿದೆ. 146 ವರ್ಷಗಳ
Read moreBiker | Blogger | Photographer | Agriculturist | Traveller
ಕನ್ನಡ ಭಾಷೆ ಮತ್ತು ಸಾಹಿತ್ಯದ ಅಧ್ಯಯನ ಎಂದರೆ ಹಳೆಯ ಕಾವ್ಯ, ವ್ಯಾಕರಣ ಹಾಗೂ ಅಕಾಡೆಮಿಕ್ ಚೌಕಟ್ಟಿಗೆ ಮಾತ್ರ ಸೀಮಿತ ಎಂಬ ಕಾಲ ಈಗ ಬದಲಾಗಿದೆ. 146 ವರ್ಷಗಳ
Read moreಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಧ್ವನಿ ಹತ್ತಿಕ್ಕಲು ಕೇಋಳ ಸರ್ಕಾರ ಒಂದಿಲ್ಲೊಂದು ಕುತಂತ್ರ ಅನುಸರಿಸುತ್ತಿದೆ. ಕೇರಳ ರಾಜ್ಯವು ಜಾರಿಗೆ ತಂದಿರುವ ಮಲೆಯಾಳಂ ಕಡ್ಡಾಯ ಕಲಿಕೆ ಕಾಯ್ದೆ ಮತ್ತು ಕಾಸರಗೋಡು
Read moreಬಣ್ಣಗಳು ತಟಸ್ಥವಾಗಿರುತ್ತವೆ; ಆದರೆ ಭಾವನೆಗಳಿಗೆ ಬಣ್ಣಗಳಿರುತ್ತವೆ. ಆದ್ದರಿಂದಲೇ ಸುಮ್ಮನಿರುವ ಬಣ್ಣಗಳಿಗೂ ಭಾವಗಳ ರಂಗು ಬಳಿಯುತ್ತೇವೆ. ಸಂದರ್ಭನುಸಾರ ಇದು ನಡೆಯುತ್ತದೆ. ಖುಷಿ, ದುಃಖ, ಸಂಕಟ, ಅಪಾಯ, ಅಭಯ ಹೀಗೆ
Read moreಬೆಂಗಳೂರು ಸನಿಹದಲ್ಲಿಯೇ ಇರುವ ತಮಿಳುನಾಡು ರಾಜ್ಯಕ್ಕೆ ಸೇರಿರುವ ಹೊಸೂರು ನಿಮಗೆಲ್ಲರಿಗೂ ಗೊತ್ತಿದೆ. ಆದರೆ ಅದು ಅಚ್ಚ ಕನ್ನಡ ಪ್ರದೇಶ ಎಂದು ಎಷ್ಟು ಜನರಿಗೆ ಗೊತ್ತಿದೆ ? ಅಲ್ಲಿ
Read moreಭಾಷೆಗೆ ಅಲ್ಪಸಂಖ್ಯಾತ, ಬಹುಸಂಖ್ಯಾತ ಎನ್ನುವ ದೃಷ್ಟಿಕೋನ ಇರುವುದಿಲ್ಲ. ಧಾರ್ಮಿಕತೆಯೂ ಇರುವುದಿಲ್ಲ. ಮೂಲತಃ ಸಂವಹನಕ್ಕಾಗಿಯೇ ಬೆಳವಣಿಗೆಯಾದ ಅದರಲ್ಲಿ ಪೂರ್ವಾಗ್ರಹಗಳೂ ಇರುವುದಿಲ್ಲ. ಪರಿಶ್ರಮಪಟ್ಟಷ್ಟೂ ಒಲಿಯುತ್ತದೆ; ಸಮರ್ಥವಾಗಿ ಅಭಿವ್ಯಕ್ತಿ ಮಾಡುತ್ತದೆ. ಇದರಲ್ಲಿ
Read moreದಕ್ಷಿಣ ಭಾರತದಲ್ಲಿ ತಮಿಳುನಾಡು ಹೊರತುಪಡಿಸಿ ಉಳಿದ ರಾಜ್ಯಗಳು ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿವೆ. ಶಾಲಾಮಕ್ಕಳು ತಮ್ಮ ಮಾತೃಭಾಷೆ ಜೊತೆ ಅನಿವಾರ್ಯವಾಗಿ ಇನ್ನೆರಡು ಭಾಷೆ ಕಲಿಯಬೇಕು. ಪರೀಕ್ಷೆಗಳಲ್ಲಿಯೂ ಉತ್ತೀರ್ಣರಾಗಬೇಕು. “ಹಿಂದಿಯನ್ನು
Read moreಮಾತೃಭಾಷೆಯನ್ನು ಎಂದು ಹಗುರುವಾಗಿ, ಕೇವಲವಾಗಿ ನೋಡಬಾರದು. ಅದು ಪರಂಪರೆಯಿಂದ ಪರಂಪರೆಗೆ ಇರುವ ಜ್ಞಾನವಾಹಕ ಕೊಂಡಿಗಳು. ಇದನ್ನು ಬೇರೊಂದು ಭಾಷೆಯಲ್ಲಿ ಅರ್ಥೈಸಿಕೊಳ್ಳುವುದು, ದಾಟಿಸುವುದು ಸುಲಭವಲ್ಲ. ಆದ್ದರಿಂದಲೇ ಮಾತೃಭಾಷೆ ಜ್ಞಾನ
Read moreಬಂಧುಮಿತ್ರರ, ಕುಟುಂಬಗಳ ಮದುವೆ ಆಮಂತ್ರಣ ಪತ್ರಿಕೆಗಳು ಇಂಗ್ಲಿಷ್, ಕನ್ನಡ ಎರಡರಲ್ಲೂ ಮುದ್ರಿತವಾಗಿರುತ್ತವೆ. ಇತ್ತೀಚೆಗಂತೂ ಅವುಗಳಲ್ಲಿ ಕನ್ನಡ ಮಾಯವಾಗಿ ಇಂಗ್ಲಿಷ್ ಮಾತ್ರ ಇರುತ್ತದೆ. ನೋಡಿದಾಗ ಇರಿಸುಮುರಿಸಾಗುತ್ತದೆ. ನನಗಂತೂ ಮೋಡಿಮೋಡಿಯಾಗಿರೋ
Read moreಕರ್ನಾಟಕ ಅದರಲ್ಲಿಯೂ ವಿಶೇಷವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಉತ್ತರ ಭಾರತೀಯ ವಲಸೆ ಹೆಚ್ಚಾಗುತ್ತಿದೆ. ಎಲ್ಲಿ ಉದ್ಯೋಗ ದೊರೆಯುತ್ತದೆಯೋ ಅಲ್ಲಿಗೆ ವಲಸೆ ಸಹಜ. ನೀವು ಇಲ್ಲಿ
Read moreಕಾಸರಗೋಡು ಜಿಲ್ಲೆಯ ಪೇರ್ಲ ಗ್ರಾಮದಲ್ಲಿರುವ ಪ್ರಗತಿಪರ ಕೃಷಿಕರ ಸಂದರ್ಶನಕ್ಕೆ ಹೋಗಿದ್ದೆ. ಅವರು ” ಕೃಷಿಭವನದವರು ಚೆಂಡು ಹೂ ಬೆಳೆಯುವ ಬಗ್ಗೆ ಸಭೆ ಆಯೋಜಿಸಿದ್ದಾರೆ. ಹೋಗಿ ಬರೋಣ” ಎಂದರು.
Read moreಭಾಷೆ ಎಂದರೆ ಬರೀ ಸಂವಹನ ಮಾತ್ರವಲ್ಲ; ಅದೊಂದು ಸಂಸ್ಕೃತಿ. ಕನ್ನಡ ಸಂದರ್ಭದಲ್ಲಿ ಈ ಮಾತು ಹೆಚ್ಚು ಅನ್ವಯಿಸುತ್ತದೆ. ಭಾಷಾವಾರು ಪ್ರಾಂತ್ಯ ಆದಾಗ ಲಾಗಾಯ್ತಿನಿಂದಲೂ ಕನ್ನಡ ಸಂಸ್ಕೃತಿ ಇರುವ,
Read moreಕನ್ನಡ ಭಾಷೆ ಒಂದೆ, ಶೈಲಿಗಳು ಹಲವು. ಓದಿಗಾಗಿ, ಕೆಲಸಕ್ಕಾಗಿ ಯಾವುದೇ ಊರಿಗೆ ಹೋದರೂ ನಮ್ಮನಮ್ಮ ಊರ ಕನ್ನಡ ಮಾತನಾಡಲು, ಸಂಕೋಚ, ಹಿಂಜರಿತ ಬೇಡ. ಪಟ್ಟಣ – ನಗರ
Read more“ಅಮಿತ್ ಶಾ ಅವರು ಭಾಷಾತಜ್ಞರಾಗಿದ್ದು ಯಾವಾಗ “ಎಂಬ ಪ್ರಶ್ನೆ ಓದಿ, ಏಕೀಗೆ ಕೇಳ್ತಿದ್ದಾರೆ ಎಂದು ನಿಮಗೆ ಖಂಡಿತ ಅನಿಸುತ್ತದೆ. ಆದ್ದರಿಂದ ಅವರು ಸೆಪ್ಟೆಂಬರ್ 14, 2023 ಹಿಂದಿ
Read moreಪ್ರತಿವರ್ಷ ಸೆಪ್ಟೆಂಬರ್ ೧೪ ರಂದು ರಾಷ್ಟ್ರಮಟ್ಟದಲ್ಲಿ ಹಿಂದಿ ದಿವಸ್ ಆಚರಿಸಲಾಗುತ್ತದೆ. ಇದು ಕೇಂದ್ರ ಸರ್ಕಾರಿ ಪ್ರಯೋಜಿತ ಕಾರ್ಯಕ್ರಮ. ಈ ಸಂದರ್ಭದಲ್ಲಿ ನಮಗೆ ಏಕೆ ರಾಷ್ಟ್ರಮಟ್ಟದಲ್ಲಿ ದಕ್ಷಿಣ ಭಾರತೀಯ
Read moreಕಾಸರಗೋಡು ಜಿಲ್ಲೆಯಲ್ಲಿ ಕನ್ನಡಿಗರು ನಿತ್ಯವೂ ಮಾನಸಿಕ – ದೈಹಿಕ ಚಿತ್ರಹಿಂಸೆಗೆ ಒಳಗಾಗಿದ್ದಾರೆ. ಕೇರಳ ಸರ್ಕಾರ ಕನ್ನಡಿಗರ ಸಹನೆಯನ್ನೇ ದೌರ್ಬಲ್ಯ ಎಂದು ಭಾವಿಸಿರುವುದು ಸ್ಪಷ್ಟವಾಗಿದೆ. ಕಳೆದ 25 ವರ್ಷಗಳಿಂದ
Read more