0 FacebookTwitterPinterestWhatsapp ಪರಿಸರ ಅರಣ್ಯ ಸುರಕ್ಷತೆ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆಯೇ ? by Kumara Raitha October 20, 2025 by Kumara Raitha October 20, 2025 0 comments ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅಕ್ಟೋಬರ್ ೧೭ ರಂದು ಅರಣ್ಯ ಇಲಾಖೆಗೆ ಸೂಚನೆಯೊಂದನ್ನು ನೀಡಿದರು. ಅದರ ಹೇಳಿಕೆಯನ್ನು ಮಾಧ್ಯಮಗಳಿಗೆ ಕೂಡ ಬಿಡುಗಡೆ ಮಾಡಿದ್ದರು. ಅಂದೇ ನಾನು ಅದನ್ನು “ಕುಮಾರ ರೈತ ಡಾಟ್ ಕಾಮ್” ನಲ್ಲಿ ಪ್ರಕಟಿಸಿದ್ದೆ ! ಅದರ ವಿವರ … Read more