ವಿದೇಶದ ಸಾಹಿತ್ಯ ಪ್ರೈಜ್ ಪಡೆದವರಿಗೆ ನಮ್ಮ ಸರ್ಕಾರ ಹಣ ನೀಡುವುದು ಸೂಕ್ತವೇ ?
ವಿದೇಶದ ಸಾಹಿತ್ಯ ಪ್ರೈಜ್ ಪಡೆದವರಿಗೆ ನಮ್ಮ ಸರ್ಕಾರ ಹಣ ನೀಡಿ ಪುರಸ್ಕರಿಸುವ ಅಗತ್ಯವಿದೆಯೇ ಭಾಗ -3 ಈ ಪ್ರಶ್ನೆ ಬಹಳ ಮುಖ್ಯ. ಏಕೆಂದರೆ ಇಂಗ್ಲೆಂಡ್ – ಐರ್ಲೆಂಡಿನಲ್ಲಿ
Read moreBiker | Blogger | Photographer | Agriculturist | Traveller
ವಿದೇಶದ ಸಾಹಿತ್ಯ ಪ್ರೈಜ್ ಪಡೆದವರಿಗೆ ನಮ್ಮ ಸರ್ಕಾರ ಹಣ ನೀಡಿ ಪುರಸ್ಕರಿಸುವ ಅಗತ್ಯವಿದೆಯೇ ಭಾಗ -3 ಈ ಪ್ರಶ್ನೆ ಬಹಳ ಮುಖ್ಯ. ಏಕೆಂದರೆ ಇಂಗ್ಲೆಂಡ್ – ಐರ್ಲೆಂಡಿನಲ್ಲಿ
Read moreಭಾರತೀಯರ ದೃಷ್ಟಿಯಲ್ಲಿ ಇಂಟರ್ ನ್ಯಾಷನಲ್ ಬುಕರ್ ಪ್ರೈಜ್ ಮಹತ್ವ ಪಡೆದಿರುವ ಹಿನ್ನೆಲೆಯೇನು, ಅವುಗಳ ವಿಚಿತ್ರ ಷರತ್ತುಗಳೇನು ಭಾಗ – 2 ಬುಕರ್ ಪ್ರೈಜ್ ಬೂಕರ್ ಪ್ರೈಜ್ ಮತ್ತು
Read moreಜಗತ್ತಿನ ಬೇರೆಬೇರೆ ಭಾಷೆಗಳ ಸಾಹಿತ್ಯವನ್ನು ಇಂಗ್ಲಿಷಿಗೆ ಅನುವಾದ ಮಾಡುವುದನ್ನು ಪ್ರೋತ್ಸಾಯಿಸುವುದಕ್ಕಾಗಿ ಇಂಗ್ಲೆಂಡ್ ಅಂದರೆ ಯುನೈಟೆಡ್ ಕಿಂಗ್ಡಮ್ ಮತ್ತು ಐರ್ಲೇಂಡಿನಲ್ಲಿ ಅನೇಕ ಸಾಹಿತ್ಯಕ ಬಹುಮಾನಗಳಿವೆ. ಇವುಗಳಿಗೆ ಹುಬ್ಬೇರಿಸುವಷ್ಟು ಮೊತ್ತದ
Read moreಇಂಗ್ಲಿಷಿಗೆ ಅನುವಾದ ಸಾಹಿತ್ಯ ಮತ್ತು ಅನುವಾದಕರನ್ನು ಪ್ರೋತ್ಸಾಹಿಸುವ ಸಲುವಾಗಿಯೇ “ಇಂಟರ್ ನ್ಯಾಷನಲ್ ಬುಕರ್ ಪ್ರೈಜ್” ಸ್ಥಾಪನೆಯಾಗಿದೆ. ಇದನ್ನು ಅವರು ಪ್ರಶಸ್ತಿ ಎಂದು ಹೇಳುವುದಿಲ್ಲ. ಪ್ರೈಜ್ ಅಂದರೆ ಬಹುಮಾನ
Read moreದಸರಾ ಉದ್ಘಾಟನೆಗೆ ದೀಪಾ ಭಸ್ತಿ ಅವರನ್ನೂ ರಾಜ್ಯ ಸರ್ಕಾರ ಆಹ್ವಾನಿಸಬೇಕಿತ್ತು ಎಂದು ಹೇಳಲಾಗುತ್ತಿದೆ. ಇನ್ನು ಕೆಲವರು ಅನುವಾದಕರನ್ನು ಕರೆಯಲೇ ಬೇಕು ಅಂತಿಲ್ಲ; ಮೂಲ ಲೇಖಕರನ್ನು ಕರೆದಿದ್ದಾರಲ್ಲ ಎಂದು
Read moreಬಣ್ಣಗಳು ತಟಸ್ಥವಾಗಿರುತ್ತವೆ; ಆದರೆ ಭಾವನೆಗಳಿಗೆ ಬಣ್ಣಗಳಿರುತ್ತವೆ. ಆದ್ದರಿಂದಲೇ ಸುಮ್ಮನಿರುವ ಬಣ್ಣಗಳಿಗೂ ಭಾವಗಳ ರಂಗು ಬಳಿಯುತ್ತೇವೆ. ಸಂದರ್ಭನುಸಾರ ಇದು ನಡೆಯುತ್ತದೆ. ಖುಷಿ, ದುಃಖ, ಸಂಕಟ, ಅಪಾಯ, ಅಭಯ ಹೀಗೆ
Read moreಬೆಂಗಳೂರು ಸನಿಹದಲ್ಲಿಯೇ ಇರುವ ತಮಿಳುನಾಡು ರಾಜ್ಯಕ್ಕೆ ಸೇರಿರುವ ಹೊಸೂರು ನಿಮಗೆಲ್ಲರಿಗೂ ಗೊತ್ತಿದೆ. ಆದರೆ ಅದು ಅಚ್ಚ ಕನ್ನಡ ಪ್ರದೇಶ ಎಂದು ಎಷ್ಟು ಜನರಿಗೆ ಗೊತ್ತಿದೆ ? ಅಲ್ಲಿ
Read moreಭಾಷೆಗೆ ಅಲ್ಪಸಂಖ್ಯಾತ, ಬಹುಸಂಖ್ಯಾತ ಎನ್ನುವ ದೃಷ್ಟಿಕೋನ ಇರುವುದಿಲ್ಲ. ಧಾರ್ಮಿಕತೆಯೂ ಇರುವುದಿಲ್ಲ. ಮೂಲತಃ ಸಂವಹನಕ್ಕಾಗಿಯೇ ಬೆಳವಣಿಗೆಯಾದ ಅದರಲ್ಲಿ ಪೂರ್ವಾಗ್ರಹಗಳೂ ಇರುವುದಿಲ್ಲ. ಪರಿಶ್ರಮಪಟ್ಟಷ್ಟೂ ಒಲಿಯುತ್ತದೆ; ಸಮರ್ಥವಾಗಿ ಅಭಿವ್ಯಕ್ತಿ ಮಾಡುತ್ತದೆ. ಇದರಲ್ಲಿ
Read moreದಕ್ಷಿಣ ಭಾರತದಲ್ಲಿ ತಮಿಳುನಾಡು ಹೊರತುಪಡಿಸಿ ಉಳಿದ ರಾಜ್ಯಗಳು ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿವೆ. ಶಾಲಾಮಕ್ಕಳು ತಮ್ಮ ಮಾತೃಭಾಷೆ ಜೊತೆ ಅನಿವಾರ್ಯವಾಗಿ ಇನ್ನೆರಡು ಭಾಷೆ ಕಲಿಯಬೇಕು. ಪರೀಕ್ಷೆಗಳಲ್ಲಿಯೂ ಉತ್ತೀರ್ಣರಾಗಬೇಕು. “ಹಿಂದಿಯನ್ನು
Read moreಬಹಳಷ್ಟು ಮಂದಿ ಪ್ರತಿದಿನ ಕನಿಷ್ಟ ನಾಲ್ಕು ಸಲವಾದರೂ ಕಾಫಿ / ಚಹಾ ಕುಡಿಯುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಇವರು ಮನೆಯಲ್ಲಿರಲಿ ಅಥವಾ ಉದ್ಯೋಗದ ಸ್ಥಳಗಳಲ್ಲಿ, ಪ್ರವಾಸಿ ಸ್ಥಳಗಳಲ್ಲಿ ಇರಲಿ
Read more‘Nilgiris: A Shared Wilderness’ ಪ್ರಶ್ನೆಗಳನ್ನು ಎತ್ತುತ್ತಲೇ ಉತ್ತರಗಳನ್ನೂ ಮೌನವಾಗಿ ತಿಳಿಸುವ ಸಶಕ್ತ ಕಥನ ! ಇದನ್ನು ಸಿನಿಮಾ ಎನ್ನುವುದಕ್ಕಿಂತಲೂ ಡಾಕ್ಯುಮೆಂಟರಿ ಎನ್ನುವುದೇ ಸೂಕ್ತ. ಪರಿಸರದೆಡೆಗೆ ತಿರಸ್ಕಾರ
Read moreನನಗೆ ಆಲೂಗಡ್ಡೆ ಅಂದರೆ ತುಂಬ ಇಷ್ಟವಿತ್ತು. (ಈಗ ಇಷ್ಟವಿಲ್ವ ಎನ್ನುವ ಪ್ರಶ್ನೆ ಎದುರಾಗುತ್ತೆ ಅಂತ ಗೊತ್ತು! ಈಗಲೂ ಇಷ್ಟ ಆದರೆ ತಿನ್ನೋದಿಲ್ಲ ಅಷ್ಟೆ 😂 ) ಬೆಳಗ್ಗಿನ
Read more“ಕಬಿನಿ ರಕ್ಷಿಸೋಣ; ಇದು ನಮ್ಮೆಲ್ಲರ ಹೊಣೆ” ಘೋಷವಾಕ್ಯ ಎಲ್ಲೆಡೆ ಮೊಳಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಆಂದೋಲನವೇ ಆಗಿದೆ. “Save Kabini” ಹೆಸರಿನಲ್ಲಿ ಕ್ಯಾಂಪೇನ್ ಶುರುವಾಗಿದೆ. ಯುವಜನತೆಯೂ ಸೇರಿದಂತೆ ಲಕ್ಷಾಂತರ
Read moreಕರ್ನಾಟಕ ರಾಜ್ಯದ ಅರಣ್ಯಗಳ ಕೆಲವೆಡೆ ಹೊರರಾಜ್ಯದ ಅರಣ್ಯಗಳ ಜೊತೆಗೆ ಗಡಿ ಹಂಚಿಕೆಯಾಗಿದೆ. ಇದರಿಂದ ಅಲ್ಲಿನ ಜಾನುವಾರುಗಳನ್ನು ಕರ್ನಾಟಕದ ಅರಣ್ಯ ಪ್ರದೇಶಗಳ ಒಳಗೆ ಅಟ್ಟಲಾಗುತ್ತದೆ. ಸಮೃದ್ಧವಾಗಿ ಮೇಯುವ ಅವುಗಳನ್ನು
Read moreಈ ಬಾರಿಯ ದಸರಾದ ಜಂಬೂ ಸವಾರಿಯಲ್ಲಿ ಅಂಬಾರಿ ಹೊರುವ ಆನೆ ಯಾವುದು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಈ ಬಾರಿಯೂ ಅಭಿಮನ್ಯು ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊರಲಿದ್ದಾನೆ. ಪೂರ್ವಭಾವಿ
Read more